ನವದೆಹಲಿ, ; ಪ್ರತಿಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾರ್ಥ ರಾಜಕಾರಣದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ದೇಶದ ಯುವಕರು ದೇಶಕ್ಕಾಗಿ ಹೊಸ ಸಾಧನೆಗಳನ್ನು ಮಾಡುತ್ತಿದ್ದಾರೆ. ಗೆಲ್ಲುವ ಗುರಿ ಹೊಂದಿದ್ದಾರೆ. ಆದರೆ, ದೇಶದ ಕೆಲವರು ರಾಜಕೀಯ ಸ್ವಾರ್ಥಕ್ಕಾಗಿ ಸ್ವಯಂ ಗುರಿಯನ್ನು ಹೊಂದಿದ್ದು, ಅದನ್ನು ತಲುಪಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ...
Know Moreವದೆಹಲಿ : ಕೊರೋನಾ ಲಸಿಕೆಗಳು ಲಭ್ಯವಿದ್ದರೂ ಸಹ ಪ್ರತಿಪಕ್ಷಗಳು ಬೇಕಂತಲೇ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸುತಿದ್ದು ಇದು ಈ ದೇಶದ ದುರಂತ ಹಾಗೂ “ಅತ್ಯಂತ ದುರದೃಷ್ಟಕರ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ...
Know MoreGet latest news karnataka updates on your email.