ಮಡಿಕೇರಿ: ಕೊಡಗಿನ ಮಳೆ-ಬೆಳೆ ದೇವರೆಂದೇ ಕರೆಯಲಾಗುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಕೊಡಗಿನ ಹುತ್ತರಿ ಹಬ್ಬಕ್ಕೆ ಶುಕ್ರವಾರ ಮುಹೂರ್ತ ನಿಗದಿಪಡಿಸಲಾಯಿತು. ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಪ್ರಮುಖರ ಸಮ್ಮುಖದಲ್ಲಿ ದೇವಾಲಯದ ಜ್ಯೋತಿಷ್ಯರಾದ ಶಶಿಕುಮಾರ್ ಕೆ.ಅವರು ಹುತ್ತರಿ ಹಬ್ಬದಂದು ಕದಿರು ತೆಗೆಯುವುದಕ್ಕೆ ಮುಹೂರ್ತ ನಿಗದಿಪಡಿಸಿದರು. ಅದರಂತೆ ನ.20ರ ರಾತ್ರಿ 7.05ರ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ದೇವಾಲಯದಲ್ಲಿ ನೆರೆ...
Know MoreGet latest news karnataka updates on your email.