ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಗೊಳಿಸಬೇಕಾದರೆ 11ಇ ನಕ್ಷೆ ಮತ್ತು ವಿವಿಧ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಹಾಜರು ಪಡಿಸುವುದು ಕಡ್ಡಾಯವೆಂಬ ನಿಯಮವು ಚಾಲ್ತಿಯಲ್ಲಿತ್ತು. ಈ ನಿಯಮಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಪರಿವರ್ತನೆ ಗೆ ಬಯಸಿದ್ದ ಆನೇಕ ಸಾರ್ವಜನಿಕರಿಗೆ ತೊಂದರೆ ತೊಂದರೆಯುಂಟಾಗುತ್ತಿತ್ತು. ಇದನ್ನು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ನವೀನ್...
Know MoreGet latest news karnataka updates on your email.