News Karnataka Kannada
Tuesday, April 30 2024

ಕೋವಿಡ್‌ ಸಂಕಷ್ಟ: ದುಡ್ಡಿಲ್ಲವೆಂದು ʻಮಜಾಭಾರತʼ ಕಲಾವಿದನನ್ನು ಬಿಟ್ಟು ಹೋದ ಪತ್ನಿ!

23-Aug-2021 ಕರ್ನಾಟಕ

ಮಂಡ್ಯ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ʻಮಜಾಭಾರತʼ ಕಾಮಿಡಿ ಶೋನಲ್ಲಿದ್ದ ಹಾಸ್ಯ ಕಲಾವಿದನನ್ನು ಪತ್ನಿ ಬಿಟ್ಟು ಹೋಗಿದ್ದಾರೆ.ಹಾಸ್ಯ ಕಲಾವಿದ ರವಿ ಪತ್ನಿ ಬೇಬಿ ತನ್ನ ಗಂಡನಿಗೆ ಕೈಕೊಟ್ಟು ಮೈಸೂರು ಮೂಲದ ಬೇರೊಬ್ಬನ ಜೊತೆ ವಿವಾಹವಾಗಿದ್ದಾರೆ ಎನ್ನಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳಸಿದ್ದನಹುಂಡಿ ನಿವಾಸಿ ರವಿಯನ್ನು ಪತ್ನಿ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ರವಿ,...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು