News Karnataka Kannada
Friday, May 10 2024

ಉಗ್ರಗಾಮಿಗಳು ಮತ್ತು ಬಿಎಸ್‍ಎಫ್ ಯೋಧರ ನಡುವೆ ಗುಂಡಿನ ಕಾಳಗ

13-Aug-2021 ಜಮ್ಮು-ಕಾಶ್ಮೀರ

ಕಾಶ್ಮೀರ, ;ಉಗ್ರಗಾಮಿಗಳು ಮತ್ತು ಬಿಎಸ್‍ಎಫ್ ಯೋಧರ ನಡುವೆ ರಾತ್ರಿಯಿಡಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ನಾಗರೀಕರು, ಇಬ್ಬರು ಯೋಧರು ಗಾಯಗೊಂಡಿದ್ದು, ಒಬ್ಬ ಮಿಲಿಟನ್ ಮೃತಪಟ್ಟಿದ್ದಾರೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಭಾಗದ ಕುಲ್ಗಮ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಇಡೀ ಈ ಗುಂಡಿನ ಕಾಳಗ ನಡೆದಿದೆ. ಲಷ್ಕರ್-ಇ-ತೋಯಿಬಾದ ಒಬ್ಬ ಉಗ್ರನನ್ನು ಹೊಡೆದು ಉರುಳಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಈ ಉಗ್ರರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು