ಕೊರೊನಾ ಎಂಬ ಮಾಹಾಮಾರಿ ಕೆಲವರ ಬದುಕನ್ನೇ ಕಸಿದುಕೊಂಡರೇ ಇನ್ನೂ ಹಲವರು ಹೊಸ ಬದುಕನ್ನು ರೂಪಿಸುಕೊಂಡಿದ್ದಾರೆ. ಇನ್ನೂ ಕೆಲವರು ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಂಡು ತಮ್ಮ ಹವ್ಯಾಸಕ್ಕೆ ಹೊಸ ಜೀವ ತುಂಬಿದವರು ಹಲವರು. ಅದಕ್ಕೆ ಸಾಕ್ಷಿ ಕುಡುಪು ಅನಂತ ಪದ್ಮನಾಭ ದೇವಳದ ಪದ್ಮರಾಜ ತಂತ್ರಿ ಕುಡುಪು. ಅವರ ಹಸ್ತ ಪ್ರಾವೀಣ್ಯತೆಯಲ್ಲಿ ಮೂಡಿಬಂದ ತೆಂಗಿನಕಾಯಿಯ ಗೆರಟೆ (ಚಿಪ್ಪಿ)ಯ...
Know MoreGet latest news karnataka updates on your email.