ಇಟಲಿ: ವೆಂಪೈರ್ ಸಾಗರೋತ್ತರ ಸಮಾಲೋಚನೆ ಹಾಗೂ ಬೆಂಗಳೂರಿನ ಆರ್. ವಿ ಕಾಲೇಜ್ ಆಫ್ ನರ್ಸಿಂಗ್ ಸಹಯೋಗದೊಂದಿಗೆ ಅಕ್ಟೋಬರ್ 9 ರಂದು ‘ಇಟಲಿಯಲ್ಲಿ ಭಾರತೀಯ ದಾದಿಯರಿಗೆ ಸಾಗರೋತ್ತರ ಉದ್ಯೋಗ’ ಕಾರ್ಯಕ್ರಮ ಅಕ್ಟೋಬರ್ 9 ರಂದು ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ ನಾರಾಯಣ್, ಟಿ. ಅಜುಂಗ್ಲಾ ಜಮೀರ್, ಕಾನ್ಸುಲ್ ಜನರಲ್,...
Know MoreGet latest news karnataka updates on your email.