ಬಾಗಲಕೋಟೆ : ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನವರು ಕೊಡಲ್ಪಡುವ 2019-20 ಮತ್ತು 2020-21ನೇ ಸಾಲಿನ ಸ್ನಾತಕೋತ್ತರ ಶಿಷ್ಯವೇತನ ಪ್ರಶಸ್ತಿಯು ಭಾರತದ ತೋಟಗಾರಿಕೆ ಹಾಗೂ ಅರಣ್ಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ತೋವಿವಿ ಬಾಗಲಕೋಟೆಯು ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಸದರಿ ಪ್ರಶಸ್ತಿ ಸೆಪ್ಟೆಂಬರ್ 28 ರಂದು ದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಪ್ಲೆಕ್ಸ್ನಲ್ಲಿ ಜರುಗಿದ ಸಮಾರಂಭದಲ್ಲಿ ತೋವಿವಿ ಬಾಗಲಕೋಟೆಯ...
Know MoreGet latest news karnataka updates on your email.