ತಿರುವನಂತಪುರಂ: ಸೆಮಿ ಹೈಸ್ಪೀಡ್ ರೈಲಿಗೆ 33,700 ಕೋಟಿ ರೂಪಾಯಿ ವಿದೇಶಿ ಸಾಲದ ಹೊಣೆಗಾರಿಕೆಯನ್ನು ರಾಜ್ಯವು ವಹಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದ್ದು, ಕೇರಳದ ಕನಸಿನ ಯೋಜನೆ ನನಸಾಗುವ ಹಾದಿಯಲ್ಲಿದೆ. ಯೋಜನೆ ಸಾಕಾರಗೊಂಡರೆ ತಿರುವನಂತಪುರದಿಂದ ಕಾಸರಗೋಡಿಗೆ ಕೇವಲ 4 ಗಂಟೆಗಳಲ್ಲಿ ಪ್ರಯಾಣಿಸಬಹುದು. ಯೋಜನೆಯ ಹೊಣೆಗಾರಿಕೆಯನ್ನು ಕೇಂದ್ರವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ...
Know MoreGet latest news karnataka updates on your email.