ಕಾರವಾರ: ನಿರಂತರ ಮಳೆಯಿಂದಾಗಿ ಫಸಲು ನಷ್ಟವಾಗಿದ್ದರಿಂದ ಮನನೊಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನರೂರಿನ ರೈತ ಗಂಗಾಧರ ಶೇಷಣ್ಣನವರ (58) ಮೃತರು. ಇವರು ಸಾಲ ಮಾಡಿ ಭತ್ತ, ಶುಂಠಿ ಕೃಷಿ ಮಾಡಿದ್ದರು. ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಬೆಳೆನಾಶವಾಗಿದ್ದು, ಈ ನೋವನ್ನು ಸಹಿಸಲಾಗದೆ ಗಂಗಾಧರ ಶೇಷಣ್ಣನವರ ನ.17ರಂದು ಕೀಟನಾಶಕ ಸೇವಿಸಿ...
Know Moreಭೋಪಾಲ್: ಮಧ್ಯಪ್ರದೇಶದ ಅಶೋಕನಗರದ ರೈತರೊಬ್ಬರು ರಬಿ ಬೆಳೆ ಬಿತ್ತನೆ ಅವಧಿಗೆ ಮುಂಚಿತವಾಗಿ ಆದ್ಯತೆಯ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ರಸಗೊಬ್ಬರಗಳ ತೀವ್ರ ಕೊರತೆಯ ನಡುವೆ ವಿಷ ಸೇವಿಸಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ವರದಿಗಳ ಪ್ರಕಾರ, ಮಧ್ಯಪ್ರದೇಶದಾದ್ಯಂತ...
Know MoreGet latest news karnataka updates on your email.