ಮುಂಬೈ: ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಿಂದ ಬಾಂಗ್ಲಾದೇಶಿ ಪ್ರಜೆಯನ್ನು ಶುಕ್ರವಾರ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತ ನಕಲಿ ಭಾರತೀಯ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ಪ್ರಯಾಣಿಸಿದ ಆರೋಪವಿದೆ.ಬಾಂಗ್ಲಾದೇಶದ ನೋಖಾಲಿಯ ನಿವಾಸಿ ಇರ್ಷಾದ್ ಶಹಾಬುದ್ದೀನ್ ಶೇಖ್ (33) ಶಾರ್ಜಾದಿಂದ ದೆಹಲಿಗೆ ಬಂದಿಳಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್...
Know MoreGet latest news karnataka updates on your email.