News Karnataka Kannada
Thursday, May 16 2024

ಅನಧಿಕೃತ ಮುಷ್ಕರದಿಂದ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲು ಸಿಟಿ ಸಿವಿಲ್‌ ಕೊರ್ಟ್‌ನಲ್ಲಿ ಕೇಸ್

15-Sep-2021 ಬೆಂಗಳೂರು

ಬೆಂಗಳೂರು : ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ನಡೆಸಿದ ಅನಧಿಕೃತ ಮುಷ್ಕರದಿಂದ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲು ಸಿಟಿ ಸಿವಿಲ್‌ ಕೊರ್ಟ್‌ನಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹೈಕೋರ್ಟ್‌ಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಮಾಹಿತಿ ನೀಡಿದೆ. ಮುಷ್ಕರದಿಂದ ಉಂಟಾಗಿರುವ ನಷ್ಟವನ್ನು ನೌಕರರಿಂದಲೇ ವಸೂಲಿ ಮಾಡಲು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೆ ನಿರ್ದೇಶಿಸಲು ಕೋರಿ ಸಮರ್ಪಣಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ...

Know More

ನ್ಯಾಯಾಲಯದ್ಲಲಿ ಸಿಬ್ಬಂದಿ ಕೊರತೆ, 4 ಕೋಟಿಗೂ ಅಧಿಕ ಬಾಕಿ ಇರುವ ಪ್ರಕರಣಗಳು

08-Aug-2021 ದೇಶ

ನವದೆಹಲಿ : ನ್ಯಾಯಾಂಗದಲ್ಲಿ ಸಿಬ್ಬಂದಿ ಕೊರತೆಯ ಪರಿಣಾಮ ಬಾಕಿ ಇರುವ ಪ್ರಕರಣಗಳ ಸಂಖ್ಯೆ 4 ಕೋಟಿಗೆ ಏರಿಕೆ ಕಂಡಿದೆ. ನ್ಯಾಯಾಂಗದ ಮೂರು ಹಂತಗಳಲ್ಲಿ ಸಿಬ್ಬಂದಿ ಕೊರತೆ  ಉಂಟಾಗಿದ್ದು ಸಿಬ್ಬಂದಿಗಳಿಗಾಗಿ ಇರುವ ಮೂಲಸೌಕರ್ಯ ಲಭ್ಯತೆಯ ಪರಿಣಾಮ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು