ಮುಂಬೈ, ಬಿಜೆಪಿ ಮತ್ತು ಶಿವಸೇನೆ ಕಾರ್ಯಕರ್ತರ ನಡುವಿನ ಘರ್ಷಣೆ ಮತ್ತಷ್ಟು ತಾರಕಕ್ಕೆ ಏರಿದ್ದು, ಕೆಲ ಅಪರಿಚಿತ ದುಷ್ಕರ್ಮಿಗಳು ಸಿಂಧುದುರ್ಗ್ ಜಿಲ್ಲೆಯ ಮಲ್ವಾನ್ ಪ್ರದೇಶದಲ್ಲಿರುವ ಶಿವಸೇನೆ ಸಂಸದ ವಿನಾಯಕ್ ರಾವತ್ ಅವರ ನಿವಾಸದ ಮೇಲೆ ಸೋಡಾ ಬಾಟಲ್ ಎಸೆದು ಪರಾರಿಯಾಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಭಾರಿಸುವ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ಕೇಂದ್ರ...
Know MoreGet latest news karnataka updates on your email.