News Karnataka Kannada
Tuesday, April 30 2024

ಭಾರಿ ಮಳೆಯಿಂದ ಮನೆ ಕುಸಿದು 3 ಮಕ್ಕಳು ಸಾವು

30-Aug-2021 ಉತ್ತರಖಂಡ

ಪಿಥೋರಗ್ ;ಭಾರಿ ಮಳೆಯಿಂದಾಗಿ ಮೂರು ಮನೆಗಳು ಕುಸಿದಿದ್ದು, ಮೂವರು ಮಕ್ಕಳು ಸಾವನ್ನಪ್ಪಿ, ಹಲವಾರು ಮಂದಿ ನಾಪತ್ತೆಯಾಗಿರುವ ಘಟನೆ ಉತ್ತರಕಾಂಡ್‍ನ ದಾರ್ಚುಲ್ಲಾ ಉಪವಿಭಾಗದಲ್ಲಿ ನಡೆದಿದೆ. ಜುಮ್ಮಾ ಬೆಟ್ಟದ ತುದಿಯಲ್ಲಿರುವ ಗ್ರಾಮ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದು, ಜನಜೀವನವನ್ನು ಅಸ್ತವ್ಯಸ್ತವಾಗಿದೆ. ನಾಪತ್ತೆಯಾಗಿರುವವರನ್ನು ಹುಡುಕುವ ಕಾರ್ಯಾಚರಣೆಯಲ್ಲಿ ಮೂರು ಮಕ್ಕಳ ಶವಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಆಶೀಸ್‍ಚವ್ಹಾಣ್ ಹೇಳಿದ್ದಾರೆ. ಮತ್ತಷ್ಟು ಜೀವ ಹಾನಿಯಾಗಿರುವ ಆತಂಕವೂ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು