ಚಾಮರಾಜನಗರ : ಚಾಮರಾಜನಗರ ಜಿಲ್ಲೆಯಿಂದ ತಮಿಳುನಾಡಿಗೆ ತೆರಳುವವರಿಗೆ ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದವನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಹಂಗಳ ಗ್ರಾಮದ ನಿವಾಸಿ ಅನಿಲ್ ಕುಮಾರ್(35) ಬಂಧಿತ ಆರೋಪಿ. ಗ್ರಾಮದ ಶ್ರೀ ವೀರಭದ್ರೇಶ್ವರ ಮೊಬೈಲ್ ಸರ್ವೀಸ್ ನಲ್ಲಿ ಕುಳಿತೇ ವೈದ್ಯರ ಸಹಿ, ರಾಜ್ಯ ಸರ್ಕಾರದ ಮುದ್ರೆ ಎಲ್ಲವನ್ನು ನಕಲಿ ಮಾಡಿಕೊಂಡು ತಮಿಳುನಾಡಿಗೆ ಹೋಗಿ ಬರುವವರಿಗೆ ನಕಲಿ ಆರ್ ಟಿ...
Know MoreGet latest news karnataka updates on your email.