News Karnataka Kannada
Monday, May 06 2024

ಮನೆಗೆ ನುಗ್ಗಿ ಆತಂಕ ಸೃಷ್ಟಿಸಿದ ಚಿರತೆ

25-Oct-2021 ರಾಮನಗರ

ರಾಮನಗರ: ನಿರ್ಮಾಣ ಹಂತದಲ್ಲಿದ್ದ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ನಾಗರಾಜು ರೇವಣ್ಣ ಎಂಬುವರಿಗೆ ಸೇರಿದ ಹೊಸ ಮನೆಯ 1ನೇ ಮಹಡಿಯಲ್ಲಿ ತಡರಾತ್ರಿ ಚಿರತೆ ಬಂದು ಸೇರಿಕೊಂಡಿದೆ. ಚಿರತೆ ಮನೆಯೊಳಗೆ ಹೋಗಿದ್ದನ್ನು ಕಂಡ ಮನೆಯವರು ತಕ್ಷಣವೇ ಕೊಠಡಿಯ ಬಾಗಿಲಿಗೆ ಬೀಗ ಜಡಿದಿದ್ದರು. ನಂತರ ಚಿರತೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು