ಮೈಸೂರು : ಇಲ್ಲಿಗೆ ಸಮೀಪದ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾನುವಾರ ರಾತ್ರಿ ಹೃದಯಾಘಾತದಿಂದ ಸಾವಿಗೀಡಾದ ಲಾರಿ ಚಾಲಕನಿಗೆ ಪರಿಹಾರ ನೀಡಬೇಕು ಎಂದು ಚಾಲಕನ ಗ್ರಾಮಸ್ಥರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಪರಿಣಾಮವಾಗಿ ಕಬ್ಬನ್ನು ತುಂಬಿ ಬಂದಿದ್ದ ಲಾರಿಗಳು ಕಾರ್ಖಾನೆ ಪ್ರವೇಶಿಸಲಾಗದೇ ಹೊರಗಡೆ ಸಾಲಾಗಿ ನಿಂತಿವೆ. ಲಾರಿ ಚಾಲಕ ಭಾನುವಾರ ರಾತ್ರಿ ಕಾರ್ಖಾನೆ...
Know MoreGet latest news karnataka updates on your email.