ಮOಗಳೂರು : ನಗರದ ಬ್ಯಾಂಕ್ ಆಫ್ ಬರೋಡ ವಲಯ ಕಚೇರಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿಮ “ಸ್ವಾತಂತ್ರ್ಯದ ಸಂಭ್ರಮಕ್ಕೊOದು ಸಂಜೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಮಾರಂಭದಲ್ಲಿ ಕವಿ ಸಮ್ಮೇಳನದ ಮೂಲಕ ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡುವ 12 ಮಂದಿ ಕವಿಗಳು ಸ್ವಾತಂತ್ರ್ಯಕ್ಕೆ ಸಂಬOಧಿಸಿದ ತುಳು, ಕನ್ನಡ, ಹಿಂದಿ ಬಹುಭಾಷೆಗಳ ಕವನಗಳನ್ನು ಓದುವ ಮೂಲಕ ಸ್ವಾತಂತ್ರ್ಯ ಹೋರಾಟವನ್ನು...
Know MoreGet latest news karnataka updates on your email.