ಕಾಸರಗೋಡು : ಪೈಂಟಿಂಗ್ ಕಾರ್ಮಿಕರೋರ್ವರು ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಂದ್ರಗಿರಿ ಹೊಳೆಯ ತಳಂಗರೆಯಲ್ಲಿ ನಡೆದಿದೆ. ಮಾಯಿಪ್ಪಾಡಿಯ ವಿಶ್ವನಾಥ ( 47) ಮೃತಪಟ್ಟವರು. ಎರಡು ದಿನಗಳ ಹಿಂದೆ ಪೈಂಟಿಂಗ್ ಮನೆಯಿಂದ ತೆರಳಿದ್ದು , ಈ ನಡುವೆ ಆದಿತ್ಯವಾರ ಚಂದ್ರಗಿರಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ....
Know Moreಉತ್ತರಕಾಶಿ: ಗರ್ವಾಲ್ ಹಿಮಾಲಯದಲ್ಲಿರುವ ಸತೋಪಂಥ ಶಿಖರವು ಪರ್ವತಾರೋಹಿಗಳಿಗೆ ಏರಲು ಅತ್ಯಂತ ಕಠಿಣ ಶಿಖರಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಗುರುವಾರ ಭಾರತೀಯ ಸೇನಾ ತಂಡವು ಸತೋಪಾಂತ್ ಹತ್ತಲು ಹೋದಾಗ, ಪರ್ವತಾರೋಹಿ ಶವದ ಅವಶೇಷಗಳನ್ನು ಪತ್ತೆ ಮಾಡಲಾಗಿದೆ. ದೇಹವು...
Know MoreGet latest news karnataka updates on your email.