News Karnataka Kannada
Tuesday, April 30 2024

ಪೈಂಟಿಂಗ್  ಕಾರ್ಮಿಕ ಹೊಳೆಯಲ್ಲಿ ಪತ್ತೆ

26-Sep-2021 ಕಾಸರಗೋಡು

ಕಾಸರಗೋಡು :  ಪೈಂಟಿಂಗ್  ಕಾರ್ಮಿಕರೋರ್ವರು ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಂದ್ರಗಿರಿ ಹೊಳೆಯ ತಳಂಗರೆಯಲ್ಲಿ ನಡೆದಿದೆ. ಮಾಯಿಪ್ಪಾಡಿಯ ವಿಶ್ವನಾಥ ( 47) ಮೃತಪಟ್ಟವರು. ಎರಡು ದಿನಗಳ ಹಿಂದೆ ಪೈಂಟಿಂಗ್ ಮನೆಯಿಂದ ತೆರಳಿದ್ದು , ಈ ನಡುವೆ ಆದಿತ್ಯವಾರ ಚಂದ್ರಗಿರಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ  ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ....

Know More

ಉತ್ತರಾಖಂಡ: 16 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧನ ಶವವನ್ನು ಪತ್ತೆ ಮಾಡಿರುವುದಾಗಿ ಸೇನಾ ತಂಡ ಹೇಳಿಕೊಂಡಿದೆ

26-Sep-2021 ಉತ್ತರಖಂಡ

ಉತ್ತರಕಾಶಿ: ಗರ್ವಾಲ್ ಹಿಮಾಲಯದಲ್ಲಿರುವ ಸತೋಪಂಥ ಶಿಖರವು ಪರ್ವತಾರೋಹಿಗಳಿಗೆ ಏರಲು ಅತ್ಯಂತ ಕಠಿಣ ಶಿಖರಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಗುರುವಾರ ಭಾರತೀಯ ಸೇನಾ ತಂಡವು ಸತೋಪಾಂತ್‌ ಹತ್ತಲು ಹೋದಾಗ, ಪರ್ವತಾರೋಹಿ ಶವದ ಅವಶೇಷಗಳನ್ನು ಪತ್ತೆ ಮಾಡಲಾಗಿದೆ. ದೇಹವು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು