ರಾಜ್ಯದಲ್ಲಿ ಉತ್ತರಾ ಮಳೆ ಆರ್ಭಟ ಮುಂದುವರಿದಿದ್ದು, ಮಳೆ ಸಂಬಂಧಿ ಅನಾಹುತಗಳಿಗೆ 12 ದಿನಗಳಲ್ಲಿ 21 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ತುರ್ತು ಸಭೆ ಕರೆದು ಸಿಎಂ ಮಾತನಾಡಿದ್ದು, ಅಕ್ಟೋಬರ್ನಲ್ಲಿ ನಿರಂತರವಾಗಿ ಮಳೆ ಸುರಿದಿದೆ ಎಂದಿದ್ದಾರೆ. ಎರಡು ಮೂರು ಜಿಲ್ಲೆ ಹೊರತುಪಡಿಸಿ ಇನ್ನೆಲ್ಲಾ...
Know MoreGet latest news karnataka updates on your email.