News Karnataka Kannada
Monday, May 13 2024

ಶ್ರೀಲಂಕಾಕ್ಕೆ ತುರ್ತು 100 ಟನ್ ನ್ಯಾನೊ ರಸಗೊಬ್ಬರ ಕಳುಹಿಸಿದ ಭಾರತ

06-Nov-2021 ವಿದೇಶ

ರಸಗೊಬ್ಬರಗಳ ಕೊರತೆ ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತ ತುರ್ತು 100 ಟನ್ ನ್ಯಾನೊ ಗೊಬ್ಬರವನ್ನು ಕಳುಹಿಸಿದೆ. ಶ್ರೀಲಂಕಾ ಸರ್ಕಾರದ ಮನವಿ ಮೇರೆಗೆ ಭಾರತೀಯ ವಾಯುಪಡೆಯ ಎರಡು ಗ್ಲೋಬ್ ಮಾಸ್ಟರ್ ವಿಮಾನಗಳಲ್ಲಿ 1,00,000 ಕೆ.ಜಿ ನ್ಯಾನೋ ರಸಗೊಬ್ಬರವನ್ನು ಶ್ರೀಲಂಕಾಕ್ಕೆ ಕಳುಹಿಸಲಾಗಿದೆ. ಶ್ರೀಲಂಕಾ ಸರ್ಕಾರ ಮೇ ತಿಂಗಳಿನಲ್ಲಿ ಚೀನಾದ ರಸಗೊಬ್ಬರ ಆಮದನ್ನು ಹಠಾತ್ ನಿಷೇಧಿಸುವಂತೆ ನಿರ್ಧಾರ ಮಾಡಿತ್ತು. ಇತ್ತೀಚೆಗೆ ಚೀನಾದಿಂದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು