ಬೆಂಗಳೂರು : ಪ್ರಿಯಾಂಕ ಖರ್ಗೆಯವರು ಐಟಿ ಸಚಿವರಾಗಿದ್ದ ವೇಳೆಯಲ್ಲಿ ಹ್ಯಾಂಕರ್ ಶ್ರೀಕಿ ಭೇಟಿಯಾಗಿದ್ದ ಅಂತ ಬಿಜೆಪಿ ನಾಯಕ ಗಣೇಶ್ ಕಾರ್ಣಿಕ್ ಎನ್ನುವವರು ಗಂಭೀರ ಆರೋಪ ಮಾಡಿದ್ದಾರೆ. ಪ್ರಿಯಾಂಕ ಖರ್ಗೆ ಅವರು ಸಚಿವರಾಗಿದ್ದ ವೇಳೇಯಲ್ಲಿ ಶ್ರೀಕಿ ಭೇಟಿಯಾಗಿ ಬಿಟ್ ಕಾಯಿನ್ಗೆ ಸಂಬಂಧಪಟ್ಟ ಮಾಹಿತಿಯನ್ನು ಚರ್ಚಿಸಿದ್ದರು ಅಂತ ಆರೋಪಿಸಿದ್ದಾರೆ. ಈ ನಡುವೆ ಬಿಟ್ ಕಾಯಿನ್ ಹಗರಣ ಜೋರಾಗಿದ್ದು, ಉಭಯ...
Know Moreಬೆಂಗಳೂರು : ರಾಜ್ಯದಲ್ಲಿ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ವೇಳೆ ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಕಿಂಗ್ ಪಿನ್ ಹ್ಯಾಕರ್ ಶ್ರೀಕಿ ಜಾಮೀನಿನ ಮೇಲೆ ಜೈಲಿನಿಂದ ಇಂದು...
Know Moreರಾಜ್ಯದಲ್ಲಿ ಬಿಟ್ ಕಾಯಿನ್ ಪ್ರಕರಣದ ಸಂಬಂಧಿಸಿದಂತೆ ಹ್ಯಾಕರ್ ಶ್ರೀಕಿಯನ್ನು ಜೀವನ್ ಭೀಮಾನಗರದ ಪೊಲೀಸರು ಬಂಧಿಸಿದ್ದಾರೆ. ಕಳೆದ 2 ತಿಂಗಳ ಹಿಂದೆ ಜಾಮೀನು ಪಡೆದಿದ್ದಂತ ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಿ ಆಲಿಯಾಸ್...
Know MoreGet latest news karnataka updates on your email.