ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿಯ ಕೆರೆಗೆ ಮೀನು ಹಿಡಿಯಲು ತೆರಳಿದ್ದಂತ ಇಬ್ಬರು ಆಯತಪ್ಪಿ ಬಿದ್ದು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿಯ ಮಂಜುನಾಥ್ ( 32 ) ಹಾಗೂ ಪ್ರತಾಪ್ (33) ಎಂಬುವರು ಕೆರೆಯಲ್ಲಿ ಮೀನು ಹಿಡಿಯೋದಕ್ಕೆ ಗ್ರಾಮದ ಸಮೀಪದ ಹೊಸಕೆರೆಗೆ ತೆರಳಿದ್ದರು. ಇಬ್ಬರು ಮೀನು ಹಿಡಿಯುತ್ತಿದ್ದಂತ...
Know MoreGet latest news karnataka updates on your email.