ಪುರಸಭೆ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರಿಗೆ ಆಶ್ರಯವಾಗಿದ್ದ ಮುಂಡ್ಲಿಯ ಸ್ವರ್ಣ ನದಿ ಬತ್ತಿಹೋಗಿದೆ. ಇದ್ದ ನೀರನ್ನು ಪಂಪ್ ಮೂಲಕ ರಾಮಸಮುದ್ರದ ನೀರು ಶುದ್ಧೀಕರಣ ಘಟಕಕ್ಕೆ ಹಾಯಿಸಿದರೆ ಇನ್ನೂ ಒಂದೆರೆಡು ದಿನಗಳಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಬತ್ತಿ ಹೋಗಲಿದೆ. ಇದೇ ಪರಿಸರದಲ್ಲಿ ಟ್ರಜ್ಜಿಂಗ್ ನಡೆಸುವುದರಿಂದ ಅಂತರ್ಜಲ ಸ್ವಲ್ವ ಹೆಚ್ಚಳಗೊಳ್ಳುವುದರಿಂದ ಮುಂದಿನ ಎರಡು ವಾರಕ್ಕೆ ಆಗುವಷ್ಟು ಕುಡಿಯುವ ನೀರು...
Know MoreGet latest news karnataka updates on your email.