ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಸಚಿವರನ್ನು ಭೇಟಿಯಾಗಿ ರೈತ ನಾಯಕರು, ಈ ಕುರಿತು ಮನವಿ ಸಲ್ಲಿಸಿದ್ದಾರೆ. ಬೆಳೆ ದೃಢೀಕರಣ ಪತ್ರ, ವಂಶಾವಳಿ ಪ್ರಮಾಣ ಪತ್ರ, ಸಣ್ಣ ರೈತ ಪ್ರಮಾಣ ಪತ್ರ ಮುಂತಾದವುಗಳನ್ನು ಪಡೆದುಕೊಳ್ಳಲು ತಿಂಗಳುಗಟ್ಟಲೇ ಓಡಾಡಬೇಕಾಗುತ್ತಿದೆ. ಹಕ್ಕು ಬದಲಾವಣೆಗೆ ಕನಿಷ್ಠ 6 ತಿಂಗಳು ಬೇಕಾಗುತ್ತಿದೆ. ಜೊತೆಗೆ 10 ರಿಂದ 20 ಸಾವಿರ ರೂ. ಲಂಚ ಕೊಡಬೇಕಾಗುತ್ತಿದೆ. ಗ್ರಾಮ...
Know MoreGet latest news karnataka updates on your email.