ಬೆಳ್ತಂಗಡಿ : ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ತಾಲೂಕಿನ ಕೊಕ್ಕಡ ಸೀಮೆಯ ಮಾಯಿಲಕೋಟೆ ದೈವ ಸನ್ನಿಧಿಯು ಕಾರಣಿಕತೆ ಮೆರೆಯುತ್ತಿರುವ ಕ್ಷೇತ್ರ. ಕದಂಬ ವಂಶದ ಮಯೂರವರ್ಮನ ಆಳ್ವಿಕೆಯ ಕಾಲದಲ್ಲಿ ತುಳುಮಾಯಿಲ ಎಂಬ ವೀರಪುರುಷ ಹತ್ತೂರು ಕಾಣುವ ಕೊಕ್ಕಡದ ಈ ಎತ್ತರದ ಪ್ರದೇಶದಲ್ಲಿ ಕೋಟೆಯನ್ನು ಕಟ್ಟಿ ಅರಸನಾಗಿ ಇಲ್ಲಿ ಆಡಳಿತ ನಡೆಸಿ ದೈವಗಳನ್ನೂ ಆರಾಧಿಸುತ್ತಿದ್ದ ಎಂಬ...
Know MoreGet latest news karnataka updates on your email.