ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂದು ವಿಧಾನ ಪರಿಷತ್ ಮಾಜಿ ಶಾಸಕರಾದ ಆರ್.ಕೆ.ಸಿದ್ರಾಮಣ್ಣ ಹೇಳಿದರು. ಅವರು ಭಾನುವಾರ ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಪರ್ಯಾವರಣ ಸಂರಕ್ಷಣ ಗತಿವಿಧಿ, ಓನ್ಲಿ ಒನ್ ಅರ್ಥ್ ಹಾಗೂ ಪರಿಸರಾಸಕ್ತರೊಂದಿಗೆ ಆಯೋಜಿಸಿದ್ದ “ವಿದ್ಯಾರ್ಥಿನಿಯರ ನಡೆ ಪರಿಸರದೆಡೆಗೆ” ಜಾಗೃತಿ ಜಾಥಾ ಹಾಗೂ ಗಾಡಿಕೊಪ್ಪದ ತುಂಗಾ ಮೇಲ್ದಂಡೆ ಯೋಜನಾ...
Know Moreಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಮಹಾರಾಜ ಕಾಲೇಜು ಯುವರಾಜ ಕಾಲೇಜಿನ ಯುವಕರಿಗೆ ಅಗ್ನಿಪಥ್ ಯೋಜನೆಯ ಉಪಯೋಗಗಳ ಮಾಹಿತಿಯ ಕರಪತ್ರ ನೀಡುವ ಮೂಲಕ ಅಗ್ನಿಪಥ್ ಯೋಜನೆಗೆ ಬೆಂಬಲಿಸಿ ಯುವಕರು ದೇಶ ಸೇವೆಗೆ ಮುಂದಾಗಿ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ...
Know MoreGet latest news karnataka updates on your email.