ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2021ರಲ್ಲಿ ಭಾರತದ ಅಭಿಯಾನ ಈಗಾಗಲೇ ಅಂತ್ಯಗೊಂಡಿದೆ. ಸೋಮವಾರ (ನ. 08) ನಮೀಬಿಯಾ ವಿರುದ್ಧ ಗೆಲುವಿನ ಮೂಲಕ ಟೀಮ್ ಇಂಡಿಯಾ ತನ್ನ ಓಟವನ್ನು ಅಂತ್ಯಗೊಳಿಸಿದೆ. ಸೆಮಿಫೈನಲ್ ತಲುಪಲಾಗದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯವು ವಿರಾಟ್ ನೇತೃತ್ವದಲ್ಲಿ ಕೊನೆಯ ಟಿ20 ಪಂದ್ಯವಾಗಿತ್ತು. ಹೀಗಾಗಿ...
Know MoreGet latest news karnataka updates on your email.