News Karnataka Kannada
Sunday, April 28 2024

ಮಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಯಾದರೆ ಲಕ್ಷಾಂತರ ಮಂದಿ ಬೀದಿಪಾಲು ಎಂದ ಐವನ್ ಡಿಸೋಜಾ

21-Jul-2022 ಮಂಗಳೂರು

ಕಸ್ತೂರಿರಂಗನ್ ವರದಿ ಜಾರಿ ನಿಟ್ಟಿನಲ್ಲಿ ಕೇಂದ್ರ ಸರಕಾರದ ಪರಿಸರ ಇಲಾಖೆಯು ಪಶ್ಚಿಮಘಟ್ಟದ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಅಧಿಸೂಚನೆ ಹೊರಡಿಸಿರುವ ಕಾರಣ ಕಾಡಿನ ಬದಿಯಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ಪಾಲಾಗಲಿದ್ದಾರೆ . ಹೀಗಾಗಿ ಕೂಡಲೇ ಅಧಿಸೂಚನೆಯನ್ನು ಕೈಬಿಡಬೇಕೆಂದು ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜಾ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ...

Know More

ಬೆಂಗಳೂರು ‘ಜಾಗತಿಕ ಸ್ಮಾರ್ಟ್ ರಾಂಕಿಂಗ್’ನಲ್ಲಿ 22ನೇ ಸ್ಥಾನ: ಅಶ್ವತ್ಥನಾರಾಯಣ

16-Jun-2022 ಬೆಂಗಳೂರು

ಜಿ.ಎಸ್.ಇ.ಆರ್. 2022 ಸಮೀಕ್ಷಾ ವರದಿ ಪ್ರಕಾರ ಬೆಂಗಳೂರು ಸ್ಟಾರ್ಟ್ ಅಪ್ ಕಾರ್ಯಪರಿಸರವು ಕಳೆದ ಸಾಲಿಗಿಂತ ಒಂದು ರಾಂಕ್(22ನೇ) ಮೇಲಕ್ಕೇರಿದೆ ಎಂದು ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು