News Karnataka Kannada
Tuesday, April 30 2024
ಕ್ರೀಡೆ

ಆರ್.ಸಿ.ಬಿ ಸೋಲಿಗೆ ಅಂಪೈರ್​​ಗಳೇ ಕಾರಣ; ಕ್ರಿಕೆಟ್‌ ಲೋಕದಲ್ಲಿ ಹೊಸ ಚರ್ಚೆ

ಇಂಡಿಯನ್​ ಪ್ರೀಮಿಯರ್​​ ಲೀಗ್​​ 2024ರ ಮುಂಬೈ ಇಂಡಿಯನ್ಸ್​​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ ಅಂಪೈರ್ಗಳು ಹಸ್ತಕ್ಷೇಪ ಮಾಡಿ ಫಲಿತಾಂಶವನ್ನು ಬದಲಿಸಿ ಆರ್.ಸಿ.ಬಿ ಸೋಲಿಗೆ ಕಾರಣರಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
Photo Credit : NewsKarnataka

ಇಂಡಿಯನ್​ ಪ್ರೀಮಿಯರ್​​ ಲೀಗ್​​ 2024ರ ಮುಂಬೈ ಇಂಡಿಯನ್ಸ್​​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ ಅಂಪೈರ್ಗಳು ಹಸ್ತಕ್ಷೇಪ ಮಾಡಿ ಫಲಿತಾಂಶವನ್ನು ಬದಲಿಸಿ ಆರ್.ಸಿ.ಬಿ ಸೋಲಿಗೆ ಕಾರಣರಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಪಂದ್ಯದ ವೇಳೆಯಲ್ಲಿ ಅಂಪೈರ್​​ಗಳು ತೆಗೆದುಕೊಂಡ ನಿರ್ಧಾರಗಳು ಮುಂಬೈ ಇಂಡಿಯನ್ಸ್​ ಪರವಾಗಿತ್ತು ಎಂದು ಸೋಷಿಯಲ್​ ಮೀಡಿಯಾದಲ್ಲಿ ಆರ್​​​ಸಿಬಿ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಟಾಸಿಂಗ್ ಸಮಯದಲ್ಲಿ ಮುಂಬೈ ಇಂಡಿಯನ್ಸ್​​ ತಂಡಕ್ಕೆ ಅನುಕೂಲವಾಗುವಂತೆ ಕಾಯಿನ್‌ ತಿರುಗಿಸಲಾಗಿತ್ತು ಎಂಬ ಆರೋಪ ಕೇಳಿಬರುತ್ತಿದೆ. ಆರ್​​​ಸಿಬಿ ಬ್ಯಾಟಿಂಗ್​ ಮಾಡುವಾಗ ಹಲವು ಬೌಂಡರಿಗಳು ಹೋಗಿದ್ದರೂ ಅದನ್ನು ಪರಿಗಣಿಸದ ಕಾರಣ ರನ್​ಗಳು ಕಡಿಮೆ ಆಗಿವೆ. ಮಹಿಪಾಲ್​ ಲೋಮ್ರೋರ್​​ ಮೊದಲ ಬಾಲ್​​ನಲ್ಲೇ ಔಟ್​ ಆಗದಿದ್ದರೂ ಔಟ್​ ನೀಡಲಾಯಿತು. ದಿನೇಶ್​ ಕಾರ್ತಿಕ್​ ಬ್ಯಾಟಿಂಗ್​​ ನೋ ಬಾಲ್​ ನೀಡದೆ ಇದ್ದದ್ದು. ಈ ಎಲ್ಲವೂ ಆರ್​​​ಸಿಬಿ ಸೋಲಿಗೆ ಕಾರಣ ಎಂದು ದೂರಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು