ಚೆನ್ನೈ: ಐಪಿಎಲ್ ಆರಂಭವಾಗುವ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಿನಕ್ಕೊಂದು ಆಘಾತವು ಎದುರಾಗುತ್ತಲಿದ್ದು, ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವರು.
ಆಟಗಾರ ಟೂರ್ನಿಯಲ್ಲಿ ಭಾಗಿಯಾಗಲ್ಲವೆಂದು ಒಮ್ಮೆ ಹೇಳಿದರೆ, ಮತ್ತೆ ಅವರಿಗೆ ಆಡಲು ಅವಕಾಶ ನೀಡಲಾಗುವುದು ಎಂದು ಐಪಿಎಲ್ ನಿಯಮಗಳು ಹೇಳಿವೆ.
ಈಗಾಗಲೇ ಸುರೇಶ್ ರೈನಾ ಅವರು ಐಪಿಎಲ್ ನಿಂದ ಹೊರಗುಳಿದಿದ್ದಾರೆ. ಚೆನ್ನೈ ತಂಡದ ಹಲವಾರು ಮಂದಿಗೆ ಕೊರೋನಾ ಪಾಸಿಟಿವ್ ಆಗಿರುವುದು ತಂಡದ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.