News Karnataka Kannada
Friday, May 10 2024
ಕ್ರೀಡೆ

ಏಕದಿನ ಪಂದ್ಯಾಟ: ಭಾರತಕ್ಕೆ ಭರ್ಜರಿ ಗೆಲುವು

Photo Credit :

ಏಕದಿನ ಪಂದ್ಯಾಟ: ಭಾರತಕ್ಕೆ ಭರ್ಜರಿ ಗೆಲುವು

ಕಾನ್ಪುರ್: ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಾಟದಲ್ಲಿ ರೋಚಕ ಜಯವನ್ನು ಟೀ ಇಂಡಿಯಾ ತನ್ನದಾಗಿಸಿಕೊಂಡಿದೆ.

ಇಲ್ಲಿನ ಗ್ರೀನ್ ಪಾರ್ಕ್ ನಲ್ಲಿ ನಡೆದ ಪಂದ್ಯಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು 106 ಎಸೆತಗಳಲ್ಲಿ 113ರನ್ ಗಳಿಸಿದ್ದಲ್ಲದೆ ಮತ್ತೊಬ್ಬ ಶತಕವೀರ ರೋಹಿತ್ ಶರ್ಮ ಅವರು ಜತೆಗೂಡಿ 230ರನ್ ಗಳ ಜೊತೆಯಾಟದ ಗೆಲುವನ್ನು ತನ್ನದಾಗಿಸಿಕೊಂಡರು. ಈ ಗುರಿಯನ್ನು ಉತ್ತಮವಾಗಿ ಚೇಸ್ ಮಾಡಿದ ಕಿವೀಸ್ ತಂಡ 6 ರನ್ ಗಳ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿತು.

ಮೂರನೇ ಪಂದ್ಯ ಹಾಗೂ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು