ಮೈಸೂರು: ಕಬಿನಿ ಹಿನ್ನೀರಿನಲ್ಲಿ ಹಕ್ಕಿಗಳ ಸ್ವಚ್ಛಂದದಾಟವಾಡುತ್ತಿದ್ದು, ಮಳೆ ನೀರಿನೊಂದಿಗೆ ಪಕ್ಷಿಗಳ ಕಲವರ, ಕಪ್ಪೆ, ಹುಳುಗಳನ್ನ ತಿನ್ನುವ ವಿದೇಶಿ ಹಕ್ಕಿಗಳು ಇವೆಲ್ಲವೂ ಮೈಸೂರು ಜಿಲ್ಲೆ ಹೆಚ್ಡಿ.ಕೋಟೆ ತಾಲೂಕಿನಲ್ಲಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಕಬಿನಿ ಹಿನ್ನೀರಿನಲ್ಲಿ ಕಂಡ ಅದ್ಭುತ ದೃಶ್ಯವಾಗಿದೆ.


