ಮಂಗಳೂರು : ಮೊಸರು ಕುಡಿಕೆಯ ಮಡಿಕೆ ಹೊಡೆಯುವಾಗ ಭಾರೀ ಅನಾಹುತ ತಪ್ಪಿದ ಘಟನೆ ಮಂಗಳೂರು ಬಜಿಲಕೇರಿಯಲ್ಲಿ ನಡೆದಿದೆ.

ಮಡಿಕೆ ಹೊಡೆಯುವಾಗ ಚಪ್ಪರ ಮುರಿದು ಬಿದ್ದಿದೆ. ದೇವರ ದಯದಿಂದ ಭಾರೀ ಅನಾಹುತ ಇಪ್ಪಿದೆ ಎಂದು ಭಕ್ತರು ಹೇಳಿದ್ದಾರೆ.