ಮೈಸೂರು: ಆಮ್ ಆದ್ಮಿ ಪಾರ್ಟಿ ಕರ್ನಾಟಕ ತನ್ನ ಪುನರ್ ರಚಿತ ರಾಜ್ಯ ಮತ್ತು ಜಿಲ್ಲಾ ತಂಡಗಳನ್ನು ಘೋಷಿಸಿದೆ. ಕೆಲವು ದಿನಗಳ ಹಿಂದಷ್ಟೇ ಚುನಾವಣೆಯ ದೃಷ್ಟಿಯಿಂದ ಎಲ್ಲ ತಂಡಗಳನ್ನು ವಿಸರ್ಜಿಸಲಾಗಿತ್ತು.
ಮೈಸೂರು ಜಿಲ್ಲೆಯ ನೂತನ ನೇಮಕಾತಿ
ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಮಾಲವಿಕ ಗುಬ್ಬಿವಾಣಿ, ಮೈಸೂರು ಜಿಲ್ಲಾಧ್ಯಕ್ಷರಾಗಿ ಎಲ್. ರಂಗಯ್ಯ, ಜಿಲ್ಲಾ ಕಾರ್ಯದರ್ಶಿಯಾಗಿ ಎಲ್. ಪ್ರಶಾಂತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಜಿ. ಶಿವಕುಮಾರ, ಮಾಧ್ಯಮ ಉಸ್ತುವಾರಿಯಾಗಿ ಜಿ. ಆರ್. ವಿದ್ಯಾರಣ್ಯ ಮುಂದುವರೆಯುತ್ತಾರೆ.