News Karnataka Kannada
Thursday, May 02 2024
ಹಾಸನ

ಐತಿಹಾಸಿಕ ಹಳೇಬೀಡು ಹೊಯ್ಸಳೇಶ್ವರ ದೇಗುಲದಲ್ಲಿ ಕನ್ನಡಕ್ಕೆ ಅವಮಾನ: ಬಿ.ಎಲ್.ರಾಜೇಗೌಡ ಖಂಡನೆ

Kannada insulted at historic Halebidu Hoysaleshwara temple: BL RajeGowda
Photo Credit : News Kannada

ಹಳೇಬೀಡು: ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೂಸಿಯಂ ಮುಂಭಾಗದ ಫಲಕದಲ್ಲಿ ಕನ್ನಡದಲ್ಲಿ ಮಾಹಿತಿ ಇಲ್ಲದಿರುವ ಬಗ್ಗೆ ಪ್ರವಾಸಿಗರು ಸೌಜನ್ಯವಾಗಿ ಕೇಳಿದರು ಮೂಸಿಯಂ ನಿರ್ವಹಣೆ ನೋಡಿಕೊಳ್ಳವ ಸಹಾಯ ಪುರಾತತ್ವ ಅಧೀಕ್ಷಕ ಅನಿಲ್ ಕುಮಾರ್ ಉಡಾಫೆಯಿಂದ ವರ್ತಿಸಿರುವುದಲ್ಲದೆ ಇಂಗ್ಲಿಷ್ ಭಾಷೆಯಲ್ಲಿ ನಿಂದನೆ ಮಾಡಿ ಅವಮಾನ ಮಾಡಿದ್ದಾರೆ ನಮಗೆ ಬೇಕಾದ ಭಾಷೆಯಲ್ಲಿ ಹಾಕಿಕೊಳ್ಳುತ್ತೇವೆ ಇದನ್ನೆಲ್ಲ ಕೇಳಲು ನೀವು ಯಾರು ಎಂದು ನಿಂದಿಸಿ ಅವಮಾನಸಿದ್ದಾರೆ.

ಈ ಅಧಿಕಾರಿಯ ವಿರುದ್ಧ ಹಾಗೂ ಸಂಬಂಧಪಟ್ಟಿ ಇಲಾಖೆಯಿಂದ ಸಾಹಿತ್ಯ ಪರಿಷತ್ತು ಖಂಡಿಸುತ್ತಿದ್ದು ಕೂಡಲೇ ಮ್ಯೂಸಿಯಂ ಮುಂಭಾಗದ ಮಾಹಿತಿ ಫಲಕದಲ್ಲಿ ಮೊದಲು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಹಾಗೂ ಕನ್ನಡ ಭಾಷೆ ಬಗ್ಗೆ ಕೇಳಿದ ಪ್ರವಾಸಿಗರಿಗೆ ನಿಂದನೆ ಮಾಡಿರುವ ಅಧಿಕಾರಿಯ ವಿರುದ್ಧ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು