News Karnataka Kannada
Friday, May 10 2024
ಚಾಮರಾಜನಗರ

ಬಿಳಿಗಿರಿರಂಗನಾಥ ಸ್ವಾಮಿ ಪ್ರದೇಶದಲ್ಲಿ ವನ್ಯ ಪ್ರಾಣಿಗಳನ್ನ ಕಂಡು ಪ್ರವಾಸಿಗರು ಫಿದಾ

Tourists spotted wild animals in Biligiri Ranganatha Swamy Tiger Reserve
Photo Credit : News Kannada

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಕಾಡುನಾಯಿ ಹಿಂಡು, ಭಾರಿ ದಂತದ ಆನೆ ಕಾಣಿಸಿಕೊಂಡಿದ್ದು, ವನ್ಯ ಪ್ರಾಣಿಗಳನ್ನ ಕಂಡು ಪ್ರವಾಸಿಗರು ಫಿದಾ ಆಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿ ಕೇಂದ್ರದಿಂದ ಸಫಾರಿಗೆ ತೆರಳಿದ ಪರಿಸರ ಪ್ರೇಮಿಗಳಿಗೆ ಕಾಡಾನೆ , ಕಾಡು ನಾಯಿ ಹಿಂಡು ಕಾಣಿಸಿಕೊಂಡು ಸಖತ್ ಖುಷಿಯಾಗಿದ್ದಾರೆ.

ಅಪರೂಪಕ್ಕೆ ಎಂಬಂತೆ ಏಳು ಕಾಡುನಾಯಿಗಳ ಹಿಂಡು ಒಂದೆಡೆ ಕಾಣಿಸಿಕೊಂಡರೆ, ಭಾರಿ ದಂತ ಇರುವ ಆನೆಯೊಂದು ಎತ್ತರ ಪ್ರದೇಶದಲ್ಲಿ ನಿಂತು ಪ್ರವಾಸಿಗರಿಗೆ ಫೋಸ್ ನೀಡಿದ್ದು ವಿಶೇಷವಾಗಿತ್ತು, ಇವೆರಡರ ದೃಶ್ಯ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು