News Karnataka Kannada
Tuesday, April 30 2024
ಚಾಮರಾಜನಗರ

ಅಬಕಾರಿ ಇಲಾಖೆ ಅಧಿಕಾರಿಗಳಿಂದ ಮದ್ಯಪ್ರಿಯರಿಗೆ ಮತದಾನ ಜಾಗೃತಿ

ಸಂಸತ್ ಚುನಾವಣೆ ಹಿನ್ನೆಲೆ ಕಟ್ಟೆಚ್ಚರವಹಿಸಿರೋ ಚಾಮರಾಜನಗರ ಜಿಲ್ಲಾ ಅಬಕಾರಿ ಇಲಾಖೆ ಮದ್ಯಪ್ರಿಯರಿಗೆ ಮತದಾನ ಜಾಗೃತಿ ಜೊತೆಗೆ ರಾಜಕಾರಣಿಗಳ ಬಾರ್ ಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ.
Photo Credit : NewsKarnataka

ಚಾಮರಾಜನಗರ: ಸಂಸತ್ ಚುನಾವಣೆ ಹಿನ್ನೆಲೆ ಕಟ್ಟೆಚ್ಚರವಹಿಸಿರೋ ಚಾಮರಾಜನಗರ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯಪ್ರಿಯರಿಗೆ ಮತದಾನ ಜಾಗೃತಿ ಜೊತೆಗೆ ರಾಜಕಾರಣಿಗಳ ಬಾರ್ ಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 41 ಮದ್ಯದಂಗಡಿಗಳನ್ನ ಪಟ್ಟಿಮಾಡುವ ಜೊತೆಗೆ ನಿತ್ಯ ಖರೀದಿ ಮತ್ತು ದಾಸ್ತಾನು ಪರಿಶೀಲಿಸನೆ ನಡೆಸುತ್ತಿರುವ ಅಬಕಾರಿ ಇಲಾಖೆ ಅಧಿಕಾರಿಗಳು  ರಾಜಕಾರಣಿಗಳ ಬಾರ್ ಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ.

ಜಿಲ್ಲೆಯಲ್ಲಿ 5 ಲಕ್ಷ ಮಂದಿ ಮದ್ಯಪ್ರಿಯರಿದ್ದು ಕುಡಿದು ಮತದಾನ ಮರೆಯದಂತೆ ಜಾಗೃತಿ ಮೂಡಿಸಲಾಗುತ್ತಿದೆ, ಬಾರ್ ವೈನ್ ಸ್ಟೋರ್ ಗಳಿಗೆ ಒಳಹೋಗುವಾಗ ಕುಳಿತು ಮದ್ಯ ಸೇವನೆ ಮಾಡುವಾಗ ಕಾಣಿಸುವಂತೆ ಬಿತ್ತಿ ಪತ್ರಗಳನ್ನು ಅಂಟಿಸಲಾಗಿದೆ, ಯಾವುದೇ ರೀತಿಯಾದ ಅಕ್ರಮ ನಡೆಯದಂತೆ ತಡೆಗಟ್ಟಲು ರಾಜಕಾರಣಿಗಳ ಮಾಲೀಕತ್ವದ ಅಂಗಡಿಗಳನ್ನ ವಿಶೇಷ ರೀತಿಯಲ್ಲಿ ಗಮನಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು