ಮಂಗಳೂರು: ಗಾಂಧಿ ನಗರದ  ಎಂಟನೆಯ ಅಡ್ಡ ರಸ್ತೆಯಲ್ಲಿ ನಾರಾಯಣ ಅಪಾರ್ಟ್ ಮೆಂಟ್ ನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಒಂದು ಘಂಟೆಗಳ ಕಾಲ ಅಗ್ನಿ ನಂದಿಸಲು ಅಗ್ನಿ ಶಾಮಕ ದಳ  ಹರಸಾಹಸ ಪಟ್ಟರು. ಸುರೇಖ  ಪೈ ಮಾಲೀಕತ್ವದ ವಸತಿ ಇದಾಗಿದೆ.