News Karnataka Kannada
Monday, April 29 2024
ಉಡುಪಿ

ಉಡುಪಿ ಕಮಲಾಕ್ಷಿ ಸೊಸೈಟಿ ನೂರಾರು ಕೋಟಿ ಹಗರಣ, ಆರೋಪಿ ಲಕ್ಷ್ಮೀನಾರಾಯಣ ಪರ ವಕೀಲರ ಹೇಳಿಕೆ

Udupi Kamalakshi Society scam of hundreds of crores of rupees, says lawyer for accused Lakshminarayana
Photo Credit : News Kannada

ಉಡುಪಿ: ಕೊರೊನಾ ಕಾರಣದಿಂದ ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಾಲ ತೆಗೆದುಕೊಂಡವರು ಹಿಂದಿರುಗಿಸಿಲ್ಲ. ಇದರಿಂದ ಸಮಸ್ಯೆ ಆಗಿದೆ. ಮುಂದಿನ ದಿನಗಳಲ್ಲಿ ಮರುಪಾವತಿ ಆದ ನಂತರ ಎಲ್ಲರ ಹಣ ಹಿಂದಿರುಗಿಸುತ್ತೇವೆ.

ಇಲ್ಲದೆ ಹೋದರೆ, ನನ್ನ ಆಸ್ತಿ ಮಾರಾಟ ಮಾಡಿ ಆದ್ರೂ ಠೇವಣಿದಾರರ ಹಣ ಮರುಪಾವತಿ ಮಾಡುತ್ತೇನೆಂದು ಲಕ್ಷ್ಮೀನಾರಾಯಣ ಅವರು ಹೇಳಿದ್ದಾರೆ ಎಂದು ಆರೋಪಿ ಲಕ್ಷ್ಮೀನಾರಾಯಣ ಪರ ವಕೀಲ, ಮಿತ್ರ ಕುಮಾರ್ ಶೆಟ್ಟಿ ಹೇಳಿದ್ದಾರೆ
ಉಡುಪಿ ಕೋರ್ಟ್ ಆವರಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದರು.

ನ್ಯಾಯಾಲಯವು ಜ.11ರ ವರೆಗೆ ಲಕ್ಷ್ಮೀನಾರಾಯಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಜ.2ಕ್ಕೆ ನಡೆಯಲಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು