News Karnataka Kannada
Tuesday, April 30 2024
ಉಡುಪಿ

ಕಾರಿನ ಚಕ್ರದಡಿಗೆ ಸಿಲುಕಿ‌ ಕಾಲು ಮುರಿದ ಬೀದಿ ನಾಯಿಯ ರಕ್ಷಣೆ

Rescue of stray dog who broke his leg after being hit by the wheel of a car
Photo Credit : News Kannada

ಉಡುಪಿ: ಕಾರಿನ ಚಕ್ರದಡಿಗೆ ಸಿಲುಕಿ ಕಾಲು ಮುರಿತಕ್ಕೊಳಗಾದ ಬೀದಿ ನಾಯಿಯೊಂದನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಣೆ ಮಾಡಿದ ಘಟನೆ ನಗರದ ಮಾರುತಿ ವಿಥಿಕಾದಲ್ಲಿ ನಡೆದಿದೆ.

ತಕ್ಷಣವೇ ಒಳಕಾಡು ಅವರು ಗಾಯಗೊಂಡ ನಾಯಿಯನ್ನು ಬೈಲೂರು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಿದರು. ಪರೀಕ್ಷಿಸಿದ ವೈದ್ಯರು ನಾಯಿ ಕಾಲು ಮುರಿದಿದ್ದು, ಎರಡು ದಿನಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿವುದು ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು