ಕುಂದಾಪುರ: ಕರಾವಳಿ ತೀರ ಪ್ರದೇಶವು ಬಿಸಿಲ ಬೇಗೆಯಿಂದ ಕೊತ ಕೊತ ಕುದಿಯುತ್ತಿದೆ ಕೆಲವು ದಿನಗಳಿಂದ ಬೈಂದೂರು ಮತ್ತು ಕುಂದಾಪುರದ ಭಾಗದಲ್ಲಿ ತಾಪಮಾನದಲ್ಲಿನ ಉಷ್ಣಾಂಶ ದಿನ ದಿನವೂ ಏರಿಕೆ ಆಗುತ್ತಿದೆ,ರಣ ಬಿಸಿಲಿಗೆ ಕಂಗೆಟ್ಟ ಜನ ದಾಹವನ್ನು ನಿವಾರಿಸಿಕೊಳ್ಳಲು ತಂಪು ಪಾನಿಗಳ ಸೇವನೆಗೆ ಮೊರೆ ಹೋಗಿದ್ದಾರೆ.
ಬಿಸಿಲ ಧಗೆಯಿಂದ ದಾಹವನ್ನು ನಿವಾರಿಸಿಕೊಳ್ಳಲು ಜನರು ಸೀಯಾಳ ಸೇವನೆಯತ್ತಾ ಮುಖ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ಸೀಯಾಳಕ್ಕೆ ಭರ್ಜರಿ ಡಿಮ್ಯಾಂಡ್ ವ್ಯಕ್ತವಾಗಿದೆ.ಸಹಜವಾಗಿ ದರವು ಕೂಡ ಏರಿಕೆ ಖಂಡಿದೆ. ಎಪ್ರಿಲ್ ತಿಂಗಳಿನಲ್ಲಿ 30.ರೂ ಗೆ ಸಿಗುತ್ತಿದ್ದ ಸೀಯಾಳ, ಮೇ.ತಿಂಗಳಿನಲ್ಲಿ ದರ ಜಿಗಿತಗೊಂಡಿದ್ದು 35 ರಿಂದ 40.ರೂ ಗಳಿಗೆ ವ್ಯಾಪಾರವಾಗುತ್ತಿದೆ. ದುಡ್ಡು ಕೊಟ್ಟರು ಸೀಯಾಳ ಸಿಗದಂತಹ ಪರಿಸ್ಥಿತಿ ಎದುರಾಗಿದ್ದು ಮಾರುಕಟ್ಟೆಯಲ್ಲಿ ಸೀಯಾಳದ ಅಭಾವ ಕಾಡುತ್ತಿದೆ.
ಹೊಸ ಹೊಸ ಆಲೋಚನೆಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ್ದ ತಮಿಳಿನ ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ನಿಧನರಾಗಿದ್ದಾರೆ.
ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್ ಮುಂದೆ ಒಪ್ಪಿಕೊಂಡಿದೆ.
ಏಳು ವರ್ಷಗಳ ಬಳಿಕ ಮತ್ತೆ ಮಂಗಳೂರು ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದ್ದು, ಗುರುವಾರ ಸಂಜೆ ಲಕ್ಷದ್ವೀಪದಿಂದ 150ಕ್ಕೂ…
ನಿಂತಿದ್ದ ಹೋಂಡಾ ಎಲಿವೇಟ್ SUV ಬ್ರಾಂಡ್ ಹೊಸ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಘಟನೆ ಲಾವೆಲ್ಲೇ ರೋಡ್ನಲ್ಲಿ ನಡೆದಿದೆ.
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ತನ್ನ ವಿಚಿತ್ರ ನಿರ್ಧಾರಗಳಿಂದಲೇ ಸುದ್ದಿಯಾದವರು.ಸದ್ಯ ಇವರ ಮೇಲೆ ಯೆನ್ಮಿ ಪಾರ್ಕ್…
ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸಿಗೆ ನ್ಯಾನೋ ಕಾರು ಡಿಕ್ಕಿ ಹೊಡೆದಿದ್ದು, ನ್ಯಾನೋ ಕಾರಿಗೆ ಮಂಗಳೂರಿನಿಂದ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿಯಾದ…