ಕುಂದಾಪುರ: ಹಕ್ಲಾಡಿ ಗ್ರಾಮದ ಕೆಳಾಕಳಿ ಶ್ರೀಮಾರಿಕಾಂಬಾ ದೇವಿಯ ಎರಡನೇ ದಿನದ ಜಾತ್ರಾ ಮಹೋತ್ಸವದ ಅಂಗವಾಗಿ ಬೇವು ಊಡಿಸುವ ಸೇವೆ,ಸುತ್ತಕ್ಕಿ ಸೇವೆ ಹಾಗೂ ಕಸ ಗುಡಿಸುವ ಸೇವೆ ಸಂಪ್ರದಾಯ ಬದ್ಧವಾಗಿ ಬುಧವಾರ ನಡೆಯಿತು.
ಬೀಡಿಕೆಯಲ್ಲಿ ನೆಲೆ ನಿಂತ ಅಮ್ಮನವರಿಗೆ ಭಕ್ತರು ಹರಕೆಯನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.