News Karnataka Kannada
Monday, April 29 2024
ಉಡುಪಿ

ಅಡ್ಡಾದಿಡ್ಡಿ ಹರಡಿಕೊಂಡ ಸಿಮೆಂಟ್ ಗಟ್ಟಿಗಳು; ವಾಹನಕ್ಕೆ ಸಂಚಾರಕ್ಕೆ ತೊಂದರೆ

ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ವಾಹನದ ದಟ್ಟಣಿ ನಿಯಂತ್ರಿಸಲು ತಾತ್ಕಾಲಿಕ ಡಿವೈಡರ್ ನಿರ್ಮಿಸಲಾಗಿದೆ. ಸಿಮೆಂಟಿನ ಗಟ್ಟಿಗಳನ್ನು ಇಟ್ಟು ಡೈವಡರ್ ನಿರ್ಮಿಸಲಾಗಿದ್ದು, ಇದೀಗ ಈ ಗಟ್ಟಿಗಳೆಲ್ಲವೂ ಅಡ್ಡಾದಿಡ್ಡಿ ಹರಡಿಕೊಂಡಿವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
Photo Credit : NewsKarnataka

ಉಡುಪಿ: ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ವಾಹನದ ದಟ್ಟಣಿ ನಿಯಂತ್ರಿಸಲು ತಾತ್ಕಾಲಿಕ ಡಿವೈಡರ್ ನಿರ್ಮಿಸಲಾಗಿದೆ.

ಸಿಮೆಂಟಿನ ಗಟ್ಟಿಗಳನ್ನು ಇಟ್ಟು ಡೈವಡರ್ ನಿರ್ಮಿಸಲಾಗಿದ್ದು, ಇದೀಗ ಈ ಗಟ್ಟಿಗಳೆಲ್ಲವೂ ಅಡ್ಡಾದಿಡ್ಡಿ ಹರಡಿಕೊಂಡಿವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಪಘಾತಕ್ಕೂ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟವರು ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು