News Karnataka Kannada
Friday, May 17 2024
ಮಂಗಳೂರು

ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಬಿಡುಗಡೆ

ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಯನ್ನು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಬಿಡುಗಡೆ ಮಾಡಿ ಆಶೀರ್ವದಿಸಿದರು.
Photo Credit : NewsKarnataka

ವಿಟ್ಲ: ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಯನ್ನು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಬಿಡುಗಡೆ ಮಾಡಿ ಆಶೀರ್ವದಿಸಿದರು.

ಈ ಸಂಧರ್ಭದಲ್ಲಿ ಸಾಹಿತ್ಯ ಮತ್ತು ಗಾಯನ ಮಾಡಿದ ಶ್ವೇತಾ ಪ್ರವೀಣ್ ಆಚಾರ್ಯ ಇವರಿಗೆ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ದಯಾನಂದ ಅಮೀನ್ ಬಾಯಾರು ದೇವಿಪ್ರಸಾದ್ ಕುಕ್ಕಾಜೆ ಸತ್ಯಪ್ರಸಾದ್ ಕುಕ್ಕಾಜೆ ಅಶ್ವಿನ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಈ ಹಾಡಿಗೆ ಶ್ವೇತಾ ಪ್ರವೀಣ್ ಆಚಾರ್ಯ ಮೂಡಬಿದ್ರೆ ಗಾಯನ ಮತ್ತು ಸಾಹಿತ್ಯ ನೀಡಿದ್ದಾರೆ. ಪ್ರಚಾರ ಕಲೆ ಮತ್ತು ಸಂಕಲನ ಜಿತೇಶ್ ಸರಪಾಡಿ. ನ ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಮೂಡಿಬಂದಿದೆ.

ಈ ಹಾಡನ್ನು ದಯಾ ಕ್ರಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು