ಕದ್ರಿ: ಮಂಜುಪ್ರಾಸದದಲ್ಲಿರುವ ಕಲ್ಕೂರ ಪ್ರತಿಷ್ಠಾಣವತಿಯಿಂದ ಮಕ್ಕಳ ಅಕ್ಷರ ಅಭ್ಯಾಸ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕದ್ರಿ ದೇವಸ್ಥಾನದ ಪ್ರಧಾನ ಆರ್ಚಕರಾದ ಗೌರವ ಡಾಕ್ಟರೇಟ್ ಪ್ರಭಾಕರ ಅಡಿಗ ಚರ್ತುವೆದಿಗಳು ಜ್ಯೋತಿ ಬೆಳಗಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರವರು ಪ್ರಥಾ ಸ್ಮರಣೀಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರವರ ನೆನಪು ಮಾಡುತ್ತಾ ಪ್ರಸ್ತಾವನೆ ಗೈದು ಸರ್ವರನ್ನ ಸ್ವಾಗತಿಸಿದರು.ಶ್ರೀ ದೇವಿ ಭಜನಾ ಬಳಗದವರಿಂದ ಗೀತಾ ಗಾಯನ ನೇರವೆರಿತು.
ಹಿರಿಯ ಮಕ್ಕಳಿಗೆ ಪುನರಪಿ ಅಕ್ಷರ ಅಭ್ಯಾಸಗಳು, ಸಂಗೀತ ಶುಭಾರಂಭ, ವಾದ್ಯ ಪರಿಕರಗಳ ಸಂಗೀತ ಅಭ್ಯಾಸಗಳು ಜರುಗಿತು. ಸುಧಾಕರ ಪೇಜವಾರ ಕಾರ್ಯಕ್ರಮವನ್ನ ನಿರೂಪಿಸಿದರು.
ಈ ಶುಭ ಸಂದರ್ಭ ಜರ್ನಾನ ಹಂದೆ, ವಿಜಲಕ್ಷ್ಮೀ.ಶೆಟ್ಟಿ, ಕೂಟ ಮಹಾಜಗತ್ತಿನ ಅಧ್ಯಕ್ಷರಾದ ಚಂದಶೇಖರ ಮಯ್ಯ, ಮಂಜುಳ.ಶೆಟ್ಟಿ, ಸೇರಾಜೆ.ಜಿ.ಕೆ.ಭಟ್, ವಿನೋದ ಕಲ್ಕೂರ, ಲಕ್ಷ್ಮೀನಾರಯಣ.
ಕಲ್ಕೂರ ಶ್ರಿ ವಿದ್ಯಾ ಕಲ್ಕೂರ, ಬಿ.ಅಶ್ವತಾಮ ರಾವ್, ಮುರಳಿ ಭಟ್ ಹಾಗು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…
ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…
ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್ಗಳಿಂದ…