ಮಂಗಳೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನ (ರಿ) ಮಂಗಳೂರು ಹಾಗೂ ಸಿರಿ ತೋಟಗಾರಿಕೆ ಸಂಘ (ರಿ.)ಬೆಂದೂರ್ ಇವರ ಜಂಟಿ ಸಹಯೋಗದಲ್ಲಿ 15-7-23 ರಂದು ಬೆಳಿಗ್ಗೆ 10 ರಿಂದ “ತಾರಸಿ ತೋಟ,ಕೈತೋಟ ಮತ್ತು ಗ್ರಾಫ್ಟಿಂಗ್” ಕುರಿತು ಉಚಿತವಾಗಿ ತರಬೇತಿ ಕಾರ್ಯಕ್ರಮವನ್ನು ವಿಜಯ ಟವರ್ರ್ಸ್, ಬ್ಯಾಂಕ್ ಆಫ್ ಬರೋಡ ಬಿಲ್ಡಿಂಗ್, ಐದನೆ ಮಹಡಿ, ಜ್ಯೋತಿ ಸರ್ಕಲ್ ಮಂಗಳೂರು ಇಲ್ಲಿ ಆಯೋಜಿಸಲಾಗಿದೆ.
ಆಸಕ್ತರು ಸಿರಿ ತೋಟಗಾರಿಕೆ ಸಂಘ ಬೆಂದೂರ್ ಇಲ್ಲಿ ಖುದ್ದಾಗಿ/ಎಸ್ ಎಂ ಎಸ್ ಮೂಲಕ 12.7.23 ರ ಮೊದಲು ಹೆಸರು ನೋಂದಾಯಿಸಬಹುದು. ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ತರಕಾರಿ ಬೀಜ ಕಿಟ್ ನೀಡಲಾಗುವುದು.
ಸಂಪರ್ಕಿಸಬೇಕಾದ ಸಂಖ್ಯೆ: 9845523944.