ಮಂಗಳೂರು: ಬಂಗ್ರಕೂಳೂರು 16ನೇ ವಾರ್ಡಿನ ಚುನಾವಣಾ ಪೂರ್ವಭಾವಿ ಸಭೆಯು ಮಾನ್ಯ ಶಾಸಕರು ಡಾ. ವೈ ಭರತ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಹಿರಿಯರಾದ ಗೋಪಾಲ್ ಕೋಟ್ಯಾನ್, ಉತ್ತರ ಮಂಡಲದ ವಿಸ್ತಾರಕಾರದ ಭವಾನಿ ಮೊರೆ, ವಾರ್ಡಿನ ಚುನಾವಣಾ ಪ್ರಭಾರಿ ಲೋಕನಾಥ್ ಬಂಗೇರ, ಕಾವೂರ್ 1 ಮಹಾಶಕ್ತಿ ಕೇಂದ್ರ ದ ಚುನಾವಣಾ ಪ್ರಭಾರಿ ರಾಜೇಶ್ ಕೊಂಚಾಡಿ, ಶಕ್ತಿ ಕೇಂದ್ರ ಪ್ರಮುಖರಾದ ಉಮೇಶ್ ಮಲರಾಯಸಾನ ಹಾಗೂ ಹರಿಪ್ರಸಾದ್ ಶೆಟ್ಟಿ,ಸಹ ಪ್ರಮುಖ್ ಗಳು, ಬೂತ್ ಅಧ್ಯಕ್ಷರುಗಳು , ಕಾರ್ಯದರ್ಶಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.