ಮಂಗಳೂರು: ಭಾನುವಾರ(ಎಪ್ರಿಲ್ 14) ರಂದು ಕರಾವಳಿಯಲ್ಲಿ ಪ್ರಧಾನಿ ಮೋದಿ ಅವರು ಭರ್ಜರಿಯಾಗಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದರು. ಸಾವಿರಾರು ಜನಸಾಗರ ಅಲ್ಲದೇ ಎಲ್ಲೆಲ್ಲೂ ಮೋದಿ ಜೈಕಾರಕ್ಕೆ ಪುಳಕಿತರಾದ ಮೋದಿ ಕೈ ಬೀಸಿ ತಮ್ಮ ಅಭಿಮಾನವನ್ನು ತೋರಿದ್ದಾರೆ.
ನೂರಾರು ಅಭಿಮಾನಿಗಳ ನಡುವೆ ಕಲಾವಿದನೋರ್ವನ ಕೈಲಿದ್ದ ತಮ್ಮ ಫೋಟೋವನ್ನು ಕಂಡು ಮನಸೋತ ಮೋದಿ ಕಲಾವಿದನಲ್ಲಿ ಫೊಟೋ ಕೇಳಿ ಪಡೆದಿದ್ದಾರೆ. ನೆನ್ನೆ ಮೋದಿ ಮಂಗಳೂರಿಗೆ ಆಗಮಿಸಿದಾಗ ಮೋದಿಗೆ ಕೊಡಲೆಂದು ತೊಕ್ಕೊಟ್ಟು ನಿವಾಸಿ ಯುವ ಕಲಾವಿದ ಕಿರಣ್ ಎಂಬುವವರು ಚಿತ್ರವನ್ನು ಬಿಡಿಸಿದ್ದಾರೆ.
20X24 ಫ್ರೇಮ್ನಲ್ಲಿ ಪ್ರಧಾನಿ ಮೋದಿಯವರ ಆಯಿಲ್ ಪೇಂಟ್ ಚಿತ್ರವನ್ನು ಬಿಡಿಸಿದ್ದು, ರೋಡ್ ಶೋ ವೇಳೆ ತಾನು ಬಿಡಿಸಿದ ಚಿತ್ರವನ್ನು ಮೋದಿ ಎದುರು ಪ್ರದರ್ಶಿಸಿದ್ದಾರೆ. ಈ ವೇಳೆ ಆ ಚಿತ್ರವನ್ನು ಕಂಡ ಮೋದಿ ಮಚ್ಚಿಕೊಂಡು ಅವರಿಗೆ ನೀಡುವಂತೆ ಕೇಳಿದ್ದಾರೆ.ಎಸ್ಪಿಜಿ ಅಧಿಕಾರಿಗಳ ಬಳಿ ಫೋಟೋ ಪಡೆಯುವಂತೆ ಮೋದಿ ಸೂಚನೆ ನೀಡಿದ್ದು, ಅತ್ತ ಪ್ರಧಾನಿ ಫೋಟೋ ಸ್ವೀಕರಿಸಿದಕ್ಕೆ ಕಲಾವಿದ ಕಿರಣ್ ಖುಷಿ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ…
ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್ಫ್ಲಿಕ್ಸ್ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…
ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…
ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…
ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…
ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಇಂದು ಸಂಭವಿಸಿದೆ