Categories: ಮಂಗಳೂರು

ಶೇಡಿ ಮನೆತನದ ಗುರಿಕ್ಕಾರರಾಗಿ ರಾಜೇಶ್ ಬುಣ್ಣಾನ್ ರವರಿಗೆ ಪಟ್ಟಿ ಪ್ರಧಾನ

ಬೆಳ್ತಂಗಡಿ: ಅಜಿಲಸೀಮೆಯ ಪ್ರಮುಖ ಗುತ್ತು ಬರ್ಕೆಯ ಮನೆತನವಾದ ಪಿಲ್ಯ ಗ್ರಾಮದ ಶೇಡಿ ಮನೆತನದ ಗುರಿಕ್ಕಾರರಾಗಿ ಸಂಜೀವ ಪೂಜಾರಿ ಹಾಗೂ ಯಮುನಾರವರ ಹಿರಿಯ ಪುತ್ರ,ಗುರಿಕ್ಕಾರರಾದ ಮಾಯಿಲ ಪೂಜಾರಿರವರ ಮೊಮ್ಮಗ ರಾಜೇಶ್ ಬುಣ್ಣಾನ್ ರವರಿಗೆ ಅಳದಂಗಡಿ ಅರಮನೆಯಲ್ಲಿ ಸಾಂಪ್ರದಾಯಿಕ ಪಟ್ಟಿಪ್ರಧಾನ ಮಾಡಲಾಯಿತು.

ತಿಮ್ಮಣ್ಣರಸರಾದ ಡಾ.ಪಧ್ಮಪ್ರಸಾದ ಅಜಿಲರವರ ದಿವ್ಯಹಸ್ತದಿಂದ ನೀಡಲಾದ ಗುರಿಕಾರಿಕೆಯ ಪಟ್ಟಿಪ್ರಧಾನದ ಸಂದರ್ಭದಲ್ಲಿ ಚಾವಡಿ ನಾಯಕರಾದ ರಾಜಶೇಖರ ಶೆಟ್ಟಿ, ಜಗದೀಶ್ ಹೆಗ್ಡೆ ನಾವರಗುತ್ತು, ಸುಭಾಶ್ಚಂದ್ರ ರೈ, ಸುರೇಂದ್ರ ಬಲ್ಯಾಯ,ಹಿರಿಯ ಗುರಿಕ್ಕಾರರಾದ ಕೊಡಿಬಾಳೆ ಕೊರಗಪ್ಪ ಪೂಜಾರಿ, ವಾಸು ಪೂಜಾರಿ ಮಂಜಿನಡ್ಕ, ಪ್ರಭಾಕರ ಕೊಡಂಗೆ, ವಿಜಯಕುಮಾರ್ ಕೆಮಣಬೈಲು,ಪಟ್ಟಿಪ್ರಧಾನ ಸ್ವೀಕರಿಸಿದ ರಾಜೇಶ್ ಬುಣ್ಣನ್ ರವರ ತಾಯಿ ಯಮುನಾ,ಪತ್ನಿ ಸೌಮ್ಯ,ಸಹೋದರರಾದ ನಾಗೇಶ್,ಉಮೇಶ್,ಸಹೋದರಿ ಶಕುಂತಲಾ,ಪ್ರಮುಖರಾದ ಲೋಕಯ್ಯ ಪೂಜಾರಿ,ನಾರಾಯಣ ಪೂಜಾರಿ,ದಯಾನಂದ ಪೂಜಾರಿ,ನೋಣಯ್ಯ ಪೂಜಾರಿ,ಸುಧೀರ್ ಪಟ್ಲ,ಊರ ಪ್ರಮುಖರಾದ ಗಂಗಾಧರ ಮಿತ್ತಮಾರು, ಪ್ರಶಾಂತ್ ಪಂಡಿತ್, ಬೇಬಿ ಪೂಜಾರಿ ಪುಣ್ಕೆತ್ಯಾರು,ಧರ್ಣಪ್ಪ ಪೂಜಾರಿ ದೋರಿಂಜ,ಗಿರೀಶ್ ಇಂಚರ,ಮುತ್ತ ಪೂಜಾರಿರವರ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Sneha Gowda

Recent Posts

ಆಮ್ ಆದ್ಮಿ ಪಕ್ಷಕ್ಕೆ 7 ಕೋಟಿ ರೂ ವಿದೇಶಿ ಫಂಡಿಂಗ್: ತನಿಖೆ ಕೋರಿ ಗೃಹ ಸಚಿವಾಲಯಕ್ಕೆ ಇಡಿ ಪತ್ರ

ಆಮ್ ಆದ್ಮಿ ಪಕ್ಷಕ್ಕೆ  ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್‌ಸಿಆರ್‌ಎ ತನಿಖೆಯನ್ನು ಕೋರಿ…

39 mins ago

ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…

55 mins ago

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

1 hour ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

2 hours ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

2 hours ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

2 hours ago